Monday 26 January 2015

66ನೇ ಗಣರಾಜ್ಯೋತ್ಸವವನ್ನು ನಮ್ಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಮುಖ್ಯೋಪಾಧ್ಯಾಯರಾದ ಶ್ರೀಯುತ ಚನಿಯಪ್ಪ ಡಿ ದ್ವಜಾರೋಹಣ ಮಾಡಿದರು.ಪಿ.ಟಿ.ಎ ಕಾರ್ಯಕಾರಿ ಸದಸ್ಯ ರವಿಚಂದ್ರ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು.ಮಾಯಿಪ್ಪಾಡಿ ಡಯಟಿನ ಶಿಕ್ಷಕ ವಿದ್ಯಾರ್ಥಿಗಳ ನೇತ್ರತ್ವದಲ್ಲಿ ಸಾಂಸ್ಕ್ರಿತಿಕ ಕಾರ್ಯಕ್ರಮ ನಡೆಯಿತು.ಅದ್ಯಾಪಕರಾದ ಗೀತ ಕೆ,ರಾಜೀವಿ ಕೆ.ಕೆ ,ಅಬ್ದುಲ್ ಅಸೀಸ್ ಪಿ.ಡಿ ,ಇಸ್ಹಾಕ್ ಕೆ.ಪಾವನ ಜೆ ಉಪಸ್ಥಿತರಿದ್ದರು

No comments:

Post a Comment